ಸೋಮಶೇಖರ ಇಮ್ರಾಪೂರ

ಸೋಮಶೇಖರ ಇಮ್ರಾಪೂರ ಇವರು ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ೧೯೪೦ ಫೆಬ್ರುವರಿ ೧೪ರಂದು ಜನಿಸಿದರು.

ಸಾಹಿತ್ಯ

ಡಾ| ಸೋಮಶೇಖರ ಇಮ್ರಾಪೂರ ಇವರ ಕೃತಿಗಳು ಇಂತಿವೆ:

ಕಾವ್ಯ

  • ಬಿಸಿಲ ಹೂ
  • ಬೆಳದಿಂಗಳು
  • ಬೆಂಕಿ
  • ಗಂಡ ಹೆಂಡಿರ ಜಗಳ ಗಂಧ ತೀಡಿಧಾಂಗ
  • ಬಿರುಗಾಳಿ
  • ಹುತ್ತಗಳು
  • ಬೇವು-ಬೆಲ್ಲ
  • ಚಿತ್ತ-ಚಿತ್ತಾರ

ವಿಮರ್ಶೆ

  • ಇತ್ತೀಚಿನ ಕನ್ನಡ ಕಾವ್ಯ ಮತ್ತು ಪರಿಸರ
  • ಕುವೆಂಪು-ಬೇಂದ್ರೆ (ತೌಲನಿಕ ವಿಮರ್ಶೆ)

ಜಾನಪದ

  • ಜಾನಪದ ವಿಜ್ಞಾನ
  • ನಮ್ಮ ಜಾನಪದ ಸಮೀಕ್ಷೆ
  • ಜಾನಪದ ಕಿತ್ತೂರಿನ ಕಿಡಿಗಳು
  • ಜಾನಪದದಲ್ಲಿ ನರಗುಂದ ಬಾಬಾಸಾಹೇಬ
  • ಹಂತಿ,ಗೀಗಿ ಮತ್ತು ಲಾವಣಿ ಸಂಪ್ರದಾಯಗಳು
  • ಜಾನಪದ ವ್ಯಾಸಂಗ
  • ಜನಪದ ಒಗಟುಗಳು (ಮಹಾಪ್ರಬಂಧ)
  • ಜಾನಪದ ಆಲೋಕ

ಸಂಪಾದನೆ

  • ಮೂವತ್ತಾರು ಮುಖ ಅರವತ್ಮೂರು ಕವನಗಳು
  • ಸಾವಿರದ ಒಗಟಗಳು
  • ಜನಪದ ಮಹಾಭಾರತ
  • ಹನುಮಂತನ ಲಿಂಗಧಾರಣ
  • ಚಿತ್ರಕೇತು
  • ಸಮೂಹ ಸಂವಹನ ಮಾಧ್ಯಮಗಳು ಮತ್ತು ಜಾನಪದ
  • ಮಹಿಳಾ ಜಾನಪದ

ಪುರಸ್ಕಾರ

  • ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ
  • ಕರ್ನಾಟಕ ವಿದ್ಯಾವರ್ಧಕ ಸಂಘದ ಅಮ್ಮಿನಭಾವಿ ಪ್ರಶಸ್ತಿ
  • ಜಾನಪದ ತಜ್ಞ ಪ್ರಶಸ್ತಿ
  • ರಾಜ್ಯೋತ್ಸವ ಪ್ರಶಸ್ತಿ

== ಉಲ್ಲೇಖ == ‌


ಇದನ್ನೂ ಓದಿ

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ