ದುಶಾಂಬೆ
ದುಶಾಂಬೆ (ತಾಜಿಕ್ ಭಾಷೆ:Душанбе; ೧೯೨೯ರವರೆಗೆ ದ್ಯುಶಾಂಬೆ, ೧೯೬೧ರವರೆಗೆ ಸ್ಟಾಲಿನಾಬಾದ್ ), ತಾಜಿಕಿಸ್ಥಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರ. ಇದರ ಜನಸಂಖ್ಯೆ ೬೭೯,೪೦೦(೨೦೦೮ ಅಂದಾಜು). ದುಶಾಂಬೆ ಎಂದರೆ ತಾಜಿಕ್ ಭಾಷೆಯಲ್ಲಿ ಸೋಮವಾರ ಎಂದು ಅರ್ಥ.[೨] ಸೋಮವಾರದಂದು ಈ ನಗರದಲ್ಲಿ ನಡೆಯುತ್ತಿದ್ದ ಜಾತ್ರೆಯಿಂದಾಗಿ ದುಶಾಂಬೆ ಎಂದು ಹೆಸರಿಸಲಾಗಿದೆ.
ದುಶಾಂಬೆ | |
---|---|
ದುಶಾಂಬೆ ನಗರ ನೋಟ | |
ದೇಶ | ![]() |
ಸರ್ಕಾರ | |
• ಮೇಯರ್ | ಮಹ್ಮದ್ಸಯೀದ್ ಉಬಾಯ್ದುಲೋಯೆವ್ |
Area | |
• Total | ೧೦೦ km೨ (೪೦ sq mi) |
Elevation | ೭೦೬ m (೨,೩೧೬ ft) |
Population (೨೦೦೮)[೧] | |
• Total | ೬,೭೯,೪೦೦ |
ಸಮಯ ವಲಯ | ಯುಟಿಸಿ+5 (GMT) |
• Summer (DST) | ಯುಟಿಸಿ+5 (GMT) |
ಜಾಲತಾಣ | www.dushanbe.tj |
ಉಲ್ಲೇಖಗಳು
ಹೊರಗಿನ ಸಂಪರ್ಕಗಳು
- ದುಶಾಂಬೆ ಮಾರ್ಗದರ್ಶಿ Archived 2001-06-16 ವೇಬ್ಯಾಕ್ ಮೆಷಿನ್ ನಲ್ಲಿ.
- ಎನ್ಸೈಕ್ಲೋಪೀಡಿಯ ಇರಾನಿಕಾದಲ್ಲಿ ದುಶಾಂಬೆ Archived 2012-01-12 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಕಿಟ್ರಾವೆಲ್ನಲ್ಲಿ ದುಶಾಂಬೆ
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ